tag:blogger.com,1999:blog-4925720126176198020.post4238180834554223814..comments2023-04-06T13:25:35.217+05:30Comments on ಹೇಳಬೇಕೆನಿಸುತ್ತಿದೆ...: ಅಷ್ಟು ಸುಲಭವಲ್ಲ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ನಮ್ಮವರೆಂದುಕೊಂಡವರೊಡನೆಯೇ ಹೋರಾಡುವುದು.Jayalaxmihttp://www.blogger.com/profile/00230397964148079817noreply@blogger.comBlogger13125tag:blogger.com,1999:blog-4925720126176198020.post-55687860856791078412013-07-11T15:29:32.482+05:302013-07-11T15:29:32.482+05:30Intha aayigala sankhye sahasraagali...
Kannu thu...Intha aayigala sankhye sahasraagali... <br /><br />Kannu thumbi banthuminchullihttps://www.blogger.com/profile/05514320128533104155noreply@blogger.comtag:blogger.com,1999:blog-4925720126176198020.post-88416388909043061872013-07-10T18:38:03.451+05:302013-07-10T18:38:03.451+05:30ಗೊತ್ತಿಲ್ಲ ಸಂಧ್ಯಾ. ಹೌದು ‘ಮೂಢ’ ನಂಬಿಕೆ, ಆಚರಣೆಗಳು ಇಲ್ಲ...ಗೊತ್ತಿಲ್ಲ ಸಂಧ್ಯಾ. ಹೌದು ‘ಮೂಢ’ ನಂಬಿಕೆ, ಆಚರಣೆಗಳು ಇಲ್ಲವಾಗಬೇಕು. ಮತ್ತು ಅದು ನಮ್ಮಿಂದಲೇ ಶುರುವಾಗಬೇಕು.ಅಲ್ಲವೇJayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-76146121504715685392013-07-10T12:21:18.411+05:302013-07-10T12:21:18.411+05:30ಮಾ " ಬೇರೆಯವರಿಗಾಗಿ ಹೋರಾಡಿದಷ್ಟು ಸುಲಭವಲ್ಲ ನಮಗಾಗು...ಮಾ " ಬೇರೆಯವರಿಗಾಗಿ ಹೋರಾಡಿದಷ್ಟು ಸುಲಭವಲ್ಲ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ನಮ್ಮವರೆಂದುಕೊಂಡವರೊಡನೆಯೇ ಹೋರಾಡುವುದು." <br /><br />೧೦೦% ನಿಜ ಈ ಮಾತು.<br />ಅಂದ ಹಾಗೆ ಈಗಲೂ ಮರುಮದುವೆಯಾದವರ ಕಟ್ಟುಪಾಡುಗಳು ಹಾಗೆಯೇ ಇದೆಯಾ ? <br />ನಿಮ್ಮ ಆಯಿ ನಿಮ್ಮನೆಯಿಂದ ಓದ್ದೊಡಿಸಿದ ಕೆಟ್ಟ ಪರಂಪರೆಯನ್ನು ಎಲ್ಲರೂ ಒದ್ದೋಡಿಸಬೇಕು. <br /> ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4925720126176198020.post-23246024574585962013-07-09T23:15:56.684+05:302013-07-09T23:15:56.684+05:30ಸುನಾಥ್ ಕಾಕಾ,
ನನ್ನಿ ಕಾಕಾ. :)ಸುನಾಥ್ ಕಾಕಾ,<br />ನನ್ನಿ ಕಾಕಾ. :)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-65637705743272386582013-07-09T23:12:15.634+05:302013-07-09T23:12:15.634+05:30ಅಹಲ್ಯ,
ಹೌದು ನೀವು ಹೇಳಿದ್ದು ೧೦೦% ಕರ್ರೆಕ್ಟು.ಅಹಲ್ಯ,<br />ಹೌದು ನೀವು ಹೇಳಿದ್ದು ೧೦೦% ಕರ್ರೆಕ್ಟು.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-58544736929065517612013-07-09T23:11:30.377+05:302013-07-09T23:11:30.377+05:30ಸ್ವರ್ಣ,
ಅದು ಅವರಿಗೆ ಅನ್ಯಾಯ ಅನ್ನಿಸುವುದಕ್ಕಿಂತ ವರ್ಷಾನು...ಸ್ವರ್ಣ,<br />ಅದು ಅವರಿಗೆ ಅನ್ಯಾಯ ಅನ್ನಿಸುವುದಕ್ಕಿಂತ ವರ್ಷಾನುಕಾಲ ಅಥವಾ ತಲಮಾರುಗಳಿಂದ ಬಂದಿರುವ ಆಚರಣೆಯಾಗಿರುತ್ತಾದ್ದರಿಂದ ಅನ್ಯಾಯ ಅನ್ನಿಸದೇ, ಎಷ್ಟೇ ಕಷ್ಟವಾದರೂ ಸರಿ ಅದೊಂದು ಪಾಲಿಸಲೇಬೇಕಾದ ನಿಯಮ ಎಂಬ ನಂಬಿಕೆ ಇರುತ್ತದೆ. ಅದನ್ನು ತಪ್ಪಿದರೆಲ್ಲಿ ಇನ್ನೇನು ಕೇಡಾಗುತ್ತದೋ ಎಂಬ ಮೂಢಭಯವೂ ಸಹ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-29211976004968154842013-07-09T23:07:36.190+05:302013-07-09T23:07:36.190+05:30ನಿಜ. ಅಪರ್ಣಾ, ನಿಮ್ಮ ವಿಶ್ವಾಸಕ್ಕೆ ನನ್ನಿ.ನಿಜ. ಅಪರ್ಣಾ, ನಿಮ್ಮ ವಿಶ್ವಾಸಕ್ಕೆ ನನ್ನಿ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-29350355947503099032013-07-09T23:06:37.240+05:302013-07-09T23:06:37.240+05:30ನನ್ನಿ ಸುಗುಣಾ.ನನ್ನಿ ಸುಗುಣಾ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-53827013812971357592013-07-09T21:23:37.334+05:302013-07-09T21:23:37.334+05:30ಆಯಿ ತನ್ನ ಕಾಲದಲ್ಲಿ ತಾನು ಬಂದಿಯಾಗಿದ್ದಳು. ಹೊಸ ಕಾಲವು ಆಕ...ಆಯಿ ತನ್ನ ಕಾಲದಲ್ಲಿ ತಾನು ಬಂದಿಯಾಗಿದ್ದಳು. ಹೊಸ ಕಾಲವು ಆಕೆಯನ್ನು ಆ ಬಂಧನದಿಂದ ಮುಕ್ತಗೊಳಿಸಿತು. ತಾನು ಹಳೆಯ ಕಾಲದವಳಂತೆಯೇ ಉಳಿದರೂ ಸಹ, ‘ಹೊಸ ಕಾಲದ ಹಸು ಮಕ್ಕಳ ಹರಸಿ, ಹಕ್ಕಿ ಹಾರುತಿದೆ ನೋಡಿದಿರಾ!’ ಎನ್ನುವದು ಆಯಿಗೆ ಸರಿ ಹೊಂದುತ್ತದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4925720126176198020.post-84075734517784584262013-07-09T21:19:11.665+05:302013-07-09T21:19:11.665+05:30"ಬೇರೆಯವರಿಗಾಗಿ ಹೋರಾಡಿದಷ್ಟು ಸುಲಭವಲ್ಲ ನಮಗಾಗುತ್ತಿ..."ಬೇರೆಯವರಿಗಾಗಿ ಹೋರಾಡಿದಷ್ಟು ಸುಲಭವಲ್ಲ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ನಮ್ಮವರೆಂದುಕೊಂಡವರೊಡನೆಯೇ ಹೋರಾಡುವುದು" ಇದು ಒಂದು ಮುಖ. ಇನ್ನೊಂದು ಮುಖ ಅಂದ್ರೆ ಆ ಪೀಳಿಗೆಯ (ಮತ್ತು ಅದರ ನಂತರದ ಪೀಳಿಗೆಯ) ಅನೇಕರು ನನ್ನಿಂದ ರಾದ್ಧಾಂತ ಆಗೋದು ಬೇಡ.ಸಂಸಾರದಲ್ಲಿ ಶಾಂತಿ ನೆಮ್ಮದಿ ಇರಬೇಕು.ಯಾಕೆ ಸುಮ್ನೆ ಗಲಾಟೆ ಅಂತ ಭಾವಿಸ್ಕೊಂಡು ಎಲ್ಲದಕ್ಕೂ ರಾಜಿ ಮಾಡ್ಕೊಂಡುಬಿಡೋದು. ಅಷ್ಟೇ ಅಲ್ಲ,ಆ ರಾಜಿಯಲ್ಲೂ ಒಂದು ನೆಮ್ಮದಿ ಕಂಡುಕೊಳ್ಳೋದು. <br />ಅದೇ ಮಕ್ಕಳ,ಮೊಮ್ಮಕ್ಕಳ ವಿಷಯ ಬಂದಾಗ ಉದಾರರಾಗೋದು. ಪುರೋಗಾಮಿ ವಿಚಾರಗಳಿಗೆ ಪೂರ್ಣ ಸಮ್ಮತಿ ನೀಡದಿದ್ದರೂ ಅಸಮ್ಮತಿ ಸೂಚಿಸದೆ ಇರ್ತಾರೆ ಅನ್ನೋದು ನನ್ನ ಅನುಭವಕ್ಕೆ ಬಂದ ವಿಷಯ!<br /><br />ಎಂದಿನಂತೆ ಓದೋಕೆ ಖುಷಿ ಕೊಡೋ ಬರಹ :):)Ahalyahttps://www.blogger.com/profile/00597337330909534365noreply@blogger.comtag:blogger.com,1999:blog-4925720126176198020.post-64974582309988708292013-07-09T18:47:15.141+05:302013-07-09T18:47:15.141+05:30ಅನ್ಯಾಯ ಮಾಡುತ್ತಿರುವ ನಮ್ಮವರಿಗೆ ಅದು ಅನ್ಯಾಯ ಎಂದು ಗೊತ್ತ...ಅನ್ಯಾಯ ಮಾಡುತ್ತಿರುವ ನಮ್ಮವರಿಗೆ ಅದು ಅನ್ಯಾಯ ಎಂದು ಗೊತ್ತಾಗುವುದೇ ಕಡಿಮೆ ಮತ್ತು ಪ್ರತಿಭಟನೆಗೆ ಸಿಗುವ ಉತ್ತರ ಬಹುಬಾರಿ ಭಾವನಾತ್ಮಕವಾದ ನಿರಾಕರಣೆ, ಅದಕ್ಕೆ ಹೆದರೇ<br />ಧನಿ ಉಡುಗುತ್ತದೆನೋ ?Swarnahttps://www.blogger.com/profile/07755878001911618838noreply@blogger.comtag:blogger.com,1999:blog-4925720126176198020.post-88679294190867078082013-07-09T18:08:09.323+05:302013-07-09T18:08:09.323+05:30ಬೇರೆಯವರಿಗೆ ಹೋರಾಡಿದಷ್ಟು ಸುಲಭವಲ್ಲ..ನಮಗಾಗಿ,ನಮ್ಮವರಿಗಾ...ಬೇರೆಯವರಿಗೆ ಹೋರಾಡಿದಷ್ಟು ಸುಲಭವಲ್ಲ..ನಮಗಾಗಿ,ನಮ್ಮವರಿಗಾಗಿ ಹೊರಾಡುವುದು..ಎಲ್ಲರ ಮನದ ಮಾತು ಜಯಲಕ್ಷ್ಮಿ .. ಏಕೆ ಹಾಗೆ? ಬೇರೆಯವರಿಗೆ ಉದ್ದೂದ್ದ .. ಭಾಷಣ ಕೊರೆಯುವ ನಾವು ,ನಮ್ಮ ಸಣ್ಣ ಪುಟ್ಟ ಸಮಸ್ಯೆಗಳಿಂದ ಬಿಡಿಸಿಕೊಳ್ಳಲು ಹಿಂಜರಿಯುತ್ತೇವೆ .ದೂರದ ಬೆಟ್ಟ ನುಣ್ಣಗೆ ಎನ್ನುವ ಹಾಗೆ ಬೇರೆಯವರ ಸಮಸ್ಸ್ಯೆ ,ಯಾವಾಗಲು ಸರಳ ಅನ್ನಿಸ ತೊಡಗುತ್ತದೆ .. ಯಾವಾಗಲೂ ಹೆಣ್ಣು ಮಕ್ಕಳ ಬಗ್ಗೆ ಕಳಕಳಿಯಿಂದ, ಜವಾಬ್ದಾರಿಯಿಂದ ಬರೆಯುವ ನಿಮ್ಮ ಲೇಖನ ಆತ್ಮೀಯವಾಗಿರುತ್ತದೆ.-ಅಪರ್ಣ ರಾವ್.Anonymousnoreply@blogger.comtag:blogger.com,1999:blog-4925720126176198020.post-20351161966789565692013-07-09T16:52:30.447+05:302013-07-09T16:52:30.447+05:30ನಿಜ ನಿಮ್ಮ ಮಾತು ಬೇರೆಯವರಿಗೆ ಹೋರಾಡಿದಷ್ಟು ತಮ್ಮ ಜೀವನಕ್ಕ...ನಿಜ ನಿಮ್ಮ ಮಾತು ಬೇರೆಯವರಿಗೆ ಹೋರಾಡಿದಷ್ಟು ತಮ್ಮ ಜೀವನಕ್ಕೆ ಹೋರಾಡುವುದು ಕಷ್ಟ.ಮನಸುhttps://www.blogger.com/profile/03019695095868617053noreply@blogger.com